ಗುರುವಾರ, ಡಿಸೆಂಬರ್ 4, 2008

random post

--
ನೀಲಾಂಜನ ಕರೆ ಕೊಟ್ಟ ಹಾಗೆ, ಹಲವಾರು ಮಿತ್ರರು ಒಪ್ಪಿಕೊಂಡಿರುವ ಹಾಗೆ ನನ್ನ ಬ್ಲಾಗ್ ಸಹ ಕಪ್ಪು ಹಣೆಪಟ್ಟಿ ಕಟ್ಟಿಕೊಂಡಿದೆ.
ಹಾಗೆ ಕೈಗೆ ಸಹ :p

--

ಮನಸ್ವಿ ಬರೆದ ಹವ್ಯಕರ ಬಾಷೆಯ, ಜೀವನದ ಶೈಲಿಯ ಬ್ಲಾಗ್ ಮನಸ್ಸಿಗೆ ತುಂಬಾ ಮುದ ಕೊಟ್ಟಿದ್ದಂತು ನಿಜ. ಮದ್ವೆ ಮನೇಲಿ 20 ರಿಂದ 25 ಜಿಲೇಬಿ ತಿಂದಿದ್ದು, ದೊ೦ಬಾಳೆ, ಪಂಕ್ತಿ ಮೇಲೆ ಹೇಳ ಶ್ಲೋಕ ಎಲ್ಲ ಬರ್ತಿ 'miss' ಮಾಡ್ಕತ್ತ ಇದ್ದಿ..

--

Nov 20th, ನನ್ನ ಗೆಳೆಯ ನಾಗರಾಜ (aka, ರಾಜು), ಮತ್ತು ಗೆಳತಿ ಮಹಿಮಾಳ ಮದುವೆ ಇತ್ತು.. ಇಲ್ಲಿ ಒಂದು 'conference' ಇದ್ದಿದ್ದಕ್ಕಾಗಿ ಹೋಗಲಿಕ್ಕೆ ಆಗಲಿಲ್ಲ.. ಆದರೆ ಮನಸೆಲ್ಲ ಅಲ್ಲೇ ಇತ್ತು. ನನ್ನ ಒರೆಗೆಯ ಬಹುತೇಕ ಗೆಳೆಯರು ಅಲ್ಲಿದ್ದಿದ್ದು ಇನ್ನೂ ಸ್ವಲ್ಪ ಬೇಜರಾಗಲು ಕಾರಣ. ಅವರಿಬ್ಬರ ವೈವಾಹಿಕ ಜೀವನ ಸುಖಕರವಾಗಿರಲಿ ಎ೦ಬ ನನ್ನ ಹಾರೈಕೆ ಇದ್ದೆ ಇದೆ.

--

Nov 30th, ಒಂದೇ ದಿನ ನನ್ನ ಶಾಲಾ ಜೀವನದ ಗೆಳೆಯರಾದ ಶಶಿದರ (aka, MB) (with Vinuta) ಮತ್ತು ಅಮಿತ್ ರಾಜ್ (with Aditi) ಇಬ್ಬರ ಮದುವೆ ನಡೆಯಿತು. ಹಾಗೂ ನನ್ನ ಕಾಲೇಜಿನ ಮಿತ್ರರಾದ ಸುನಿಲ್ ಅಭಿಲಾಶ್ ಹಾಗು ಮದುಮಾಲ ಇವರ ಮದುವೆ ಕೂಡ ಇತ್ತು. ಇವೆಲ್ಲವನ್ನೂ ತಪ್ಪಿಸಿಕೊಂಡ ಬೇಜಾರಿದೆ. ಇವರೆಲ್ಲರಿಗೂ ವೈವಾಹಿಕ ಜೀವನದ ಶುಭಾಶಯಗಳು.

--

Lot more pending to write about mumbai blasts.. but my feeds bring 100s of different posts every hour or two about the same.. currently busy reading them.. overall its very sad thing which happened. I mourn for the families of victims, police, army personnel.

I hate those politicians who wanted to make politics out of national security issue. I hate those who make money out of public money, and don't even provide our police with proper gear.

--

3 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

೨೫ ಜಿಲೇಬಿ ತಿಂದವ್ನು ನೀನಾ ;)
ಅಮಿತ್ ರಾಜ್ ಇನ್ನು ನೆನಪಿದೆ. ಭದ್ರಾವತಿ ಹುಡ್ಗ ಅಲ್ವ?
ಸ್ಲಮ್-ಮಧು ಮದ್ವೆ ರಿಸೆಪ್ಶನ್‍ಗೆ ಹೋಗಿದ್ದೆ. ಎಲ್ಲ ಬಾಯ್ಸ್ ಸಿಕ್ಕಿದ್ರು, ಗೌಡನ್ನ ಬಿಟ್ಟು. ಮದುವೆ ದಿನ ಹೋಗ್ಲಿಕ್ಕೆ ಆಗ್ಲಿಲ್ಲ, ಗೌಡ ಆವಾಗ ಬಂದಿದ್ನಂತೆ. ಅವ್ನ ನಂಬರ್‍ ನನಗೆ ಮೇಲ್ ಮಾಡೋ, ಆದ್ರೆ ಸಿಗ್ತೀನಿ.
ಈಗ ಜಾಸ್ತಿ ಆನ್‍ಲೈನ್ ಇಲ್ಲ, ಸ್ವಲ್ಪ ರಜೆಯಲ್ಲಿ ಆನ್‍ಲೈನ್ ಇರೋದು ಬೇಡ ಅಂತ. ಆದ್ರು ಕಂಪ್ಯೂಟರ್‍ ಮುಂದೆನೆ ಕಾಲ ಕಳೀತಾ ಇದೀನಿ

ಅನಾಮಧೇಯ ಹೇಳಿದರು...

thanx for supporting

ಮನಸ್ವಿ ಹೇಳಿದರು...

ಈಗ 2 ಜಿಲೇಬಿ ತಿನ್ನಕ್ಕೆ ಅಳ್ತ ಇನ್ನು 25 ಜಿಲೇಬಿ ತಿನ್ನದೆಲ್ಲ ಇತಿಹಾಸ ಆಗ್ತೇನ ಮಾಡಿದ್ದಿ ನಾನು, ನನ್ನ ಬ್ಲಾಗ್ ಪೋಸ್ಟ್ ಬಗ್ಗೆ ಬರೆದದ್ದಕ್ಕೆ ಧನ್ಯವಾದಗಳು... :)