ನೆನಪುಗಳು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ನೆನಪುಗಳು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಮಂಗಳವಾರ, ಜುಲೈ 21, 2009

KGR! a memory now :(

A teacher, a friend, a guide and a well wisher, these are the few attributes I will always be attaching with one of my favorite teacher, KGR (KG Ravindra), who passed away on July 15th, 2009. I can't write about him in few words here, and the more I write, I may end up in tears thinking of the fact that he is not among us in this mortal world now.



* Sir! miss you.. You will always be alive in my memories for sure. (KGR with Nagendra Bhat, photos taken in Jan, 2008)







* Madam, Vijeth, Vibha, I don't have any words to console you at the moment :(( [In the photo: Me with KGR family, Dec 2007]


ಗುರುವಾರ, ಡಿಸೆಂಬರ್ 4, 2008

random post

--
ನೀಲಾಂಜನ ಕರೆ ಕೊಟ್ಟ ಹಾಗೆ, ಹಲವಾರು ಮಿತ್ರರು ಒಪ್ಪಿಕೊಂಡಿರುವ ಹಾಗೆ ನನ್ನ ಬ್ಲಾಗ್ ಸಹ ಕಪ್ಪು ಹಣೆಪಟ್ಟಿ ಕಟ್ಟಿಕೊಂಡಿದೆ.
ಹಾಗೆ ಕೈಗೆ ಸಹ :p

--

ಮನಸ್ವಿ ಬರೆದ ಹವ್ಯಕರ ಬಾಷೆಯ, ಜೀವನದ ಶೈಲಿಯ ಬ್ಲಾಗ್ ಮನಸ್ಸಿಗೆ ತುಂಬಾ ಮುದ ಕೊಟ್ಟಿದ್ದಂತು ನಿಜ. ಮದ್ವೆ ಮನೇಲಿ 20 ರಿಂದ 25 ಜಿಲೇಬಿ ತಿಂದಿದ್ದು, ದೊ೦ಬಾಳೆ, ಪಂಕ್ತಿ ಮೇಲೆ ಹೇಳ ಶ್ಲೋಕ ಎಲ್ಲ ಬರ್ತಿ 'miss' ಮಾಡ್ಕತ್ತ ಇದ್ದಿ..

--

Nov 20th, ನನ್ನ ಗೆಳೆಯ ನಾಗರಾಜ (aka, ರಾಜು), ಮತ್ತು ಗೆಳತಿ ಮಹಿಮಾಳ ಮದುವೆ ಇತ್ತು.. ಇಲ್ಲಿ ಒಂದು 'conference' ಇದ್ದಿದ್ದಕ್ಕಾಗಿ ಹೋಗಲಿಕ್ಕೆ ಆಗಲಿಲ್ಲ.. ಆದರೆ ಮನಸೆಲ್ಲ ಅಲ್ಲೇ ಇತ್ತು. ನನ್ನ ಒರೆಗೆಯ ಬಹುತೇಕ ಗೆಳೆಯರು ಅಲ್ಲಿದ್ದಿದ್ದು ಇನ್ನೂ ಸ್ವಲ್ಪ ಬೇಜರಾಗಲು ಕಾರಣ. ಅವರಿಬ್ಬರ ವೈವಾಹಿಕ ಜೀವನ ಸುಖಕರವಾಗಿರಲಿ ಎ೦ಬ ನನ್ನ ಹಾರೈಕೆ ಇದ್ದೆ ಇದೆ.

--

Nov 30th, ಒಂದೇ ದಿನ ನನ್ನ ಶಾಲಾ ಜೀವನದ ಗೆಳೆಯರಾದ ಶಶಿದರ (aka, MB) (with Vinuta) ಮತ್ತು ಅಮಿತ್ ರಾಜ್ (with Aditi) ಇಬ್ಬರ ಮದುವೆ ನಡೆಯಿತು. ಹಾಗೂ ನನ್ನ ಕಾಲೇಜಿನ ಮಿತ್ರರಾದ ಸುನಿಲ್ ಅಭಿಲಾಶ್ ಹಾಗು ಮದುಮಾಲ ಇವರ ಮದುವೆ ಕೂಡ ಇತ್ತು. ಇವೆಲ್ಲವನ್ನೂ ತಪ್ಪಿಸಿಕೊಂಡ ಬೇಜಾರಿದೆ. ಇವರೆಲ್ಲರಿಗೂ ವೈವಾಹಿಕ ಜೀವನದ ಶುಭಾಶಯಗಳು.

--

Lot more pending to write about mumbai blasts.. but my feeds bring 100s of different posts every hour or two about the same.. currently busy reading them.. overall its very sad thing which happened. I mourn for the families of victims, police, army personnel.

I hate those politicians who wanted to make politics out of national security issue. I hate those who make money out of public money, and don't even provide our police with proper gear.

--

ಗುರುವಾರ, ಅಕ್ಟೋಬರ್ 16, 2008

ಕೊನೆಕೊಯ್ಲು

ಒಂದ್ ತಿಂಗ್ಳಾತು, ಆಪಿಸಗೆ ಬರ್ತಿ ಕೆಲ್ಸ. ಇತ್ಲಗೆ ಮೊದ್ಲಂಗೆ ಹುಡ್ಗಾಟ್ಗೆ ಗಿಡ್ಗಾಟ್ಗೆ ಮಾಡಹಂಗೂ ಇಲ್ಲೆ. ಇದೇ ಹೆಳೆಲಿ ಸಣ್ಣಕ್ಕಿದ್ದಾಗಿನ್ ನೆನ್ಪು ತಲೇಲಿ ಗಿರ್ಕಿ ಹೊಡಿತಾ ಬಿದ್ದಿರ್ತ.

ಗಟ್ಟ ಹತ್ತಿ, ಅಗಳ ಹಾರಿ ಕಬ್ಬಿನ್ ಹಾಲು ಕುಡಿಯಲೆ ಗುಬ್ಗೋಡ್ಬದಿಗೆ ಹೋಗಿ ಬತ್ತಿದ್ಯ. ಹಂಗೆಯ ಯೆಮ್ಮನೆ ಅಂಗ್ಳ ದಾಟಕ್ಕಿದ್ರೆ 'ದೊಣಕ್ಲು ತೆಕ್ಕಂಡು ಹೋಗ ಮಾಣಿ' ಹೇಳಿರು ಕೇಳ್ದೆ ಕಂಕ್ಣಕ್ಕೆ ಕೈ ಕೊಟ್ಟು ಹಾರ್ಯೆ ಹೋಗ್ತಿದ್ದಿ. ಕೊನೆಕೊಯ್ಲು ಹೊತ್ತಗೆ ಅಟ್ಟದ್ ಮೇಲಿಂದ ಕೆಳಗಿದ್ದ ಮರ್ಳು ಗುಪ್ಪೆ ಮೇಲೆ ಹಾರದು ಒಂದು ಆಟಾಗಿತ್ತಪ. ಅದೂ ಕೊನೆಕೊಯ್ಲು ಅಂದ್ರೆ ಒಳ್ಳೆ ಚಳಿಗಾಲ, ಅಡ್ಕೆ ಬೇಯ್ಸಕ್ಕಿದ್ರೆ ಓಲೆ ಮುಂದೆ ನಾ ಹಾಜರ್. ಒಳ್ಳೊಳ್ಳೆ ಹಾಳೆಸಿಪ್ಪೆ, ಕಾಯ್ಸಿಬ್ಲು ಒಲಿಗೆ ಕೂಡಿಕ್ಕೆ ಹೊಗೆ ಮದ್ಯಕ್ಕೆ ಸಣ್ಣಕ್ಕೆ ಉಸ್ರಾಡ ಬೆಂಕಿಲಿ ಮೈ ಕಾಸ್ಕೊತ ಬಾಲಮಂಗಳ, ಚಂದಮಾಮ, ಅಥ್ವ ಅದೇ ಥರದ್ ಪುಸ್ತ್ಕ ಕೈಲಿ ಹಿಡ್ಕಂಡು ಕುತ್ಕಂಡ್ರೆ ಯೆಮ್ಮೂರ್ ಹೆಂಗುಸ್ರು ಹೇಳ ಸುದ್ದಿ ಕಿವಿಗೇ ಬಿಳ್ತಿರ್ಲೆ.

ರಾತ್ರೆ ಎಲ್ಲರೂ ಡಬ್ಬ, ಗಿದ್ನ, ಕೊಳ್ಗ ಹೇಳಿ ಅಡ್ಕೆ ಅಳ್ದಿಕ್ಕೆ ಮನಿಗೆ ಹೋದ್ಮೇಲೆ ನಂಗ ನಿದ್ದೆ ಮಾಡದಾಗಿತ್ತು. ನಂಗೆ ಯಾವ್ ತಲೆನೋವಗಾರು, ಎಂತ ಹೊತ್ತಗಾರು ಕೂಡ ನೆನಪಲ್ಲಿ ಬಂದು ಖುಷಿ ಕೊಡ ಒಂದು ವಿಚಾರ ಅಂದ್ರೆ ಕೊನೆಕೊಯ್ಲು.

ನಮ್ ಹುಡ್ಗ್ರು ಆಪಿಸಿಗೆ ಬರ ಹೊತ್ತಾತು, ಮತ್ಯಾವಾಗ್ಲಾದ್ರು ಬರಿತಿ.. ಸದ್ಯಕ್ಕೆ ಹೋಗ್ಬತ್ತಿ