terrorism ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
terrorism ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶುಕ್ರವಾರ, ಜನವರಿ 14, 2011

ಹೀಗೆ ಸುಮ್ಮನೆ...

ಒಂದು ಬ್ಲಾಗ್ ಬರೆದು ಸುಮಾರೆ ಕಾಲ ಕಳ್ದು ಹೋತು. ಪ್ರತಿ ಕಥೆ ಪುಸ್ತಕ ಓದಕ್ಕೆ ಕೂತ್ರೂ ಎಂತಾರು ಬರ್ದು ಹಾಕನ ಅನ್ಸದು ಹೌದು, ಆದ್ರೆ ಬರ್ಯಕ್ಕೆ ಕುಂತ್ರೆ ತಲೆ ಓಡ್ತಲ್ಯ, ಕೈ ಓಡ್ತಲ್ಯ ಗೊತ್ತಿಲ್ಲೆ.. ಒಟ್ಟಾರೆ ಬರ್ಯಕ್ಕಂತೂ ಆಗಲ್ಲೆ.

Finally, I am here, facing my monitor, holding the keyboard.. thinking which episode of the last one year should I be writing first.. So many things have happened in 2010.. For me, most (or all) of it is great.

* Came back from US (stayed there 2 yrs (24/02/2008 -> 24/02/2010))
* Got married to Pallavi
* Got a nice bike (ie, bicycle) as Birthday gift :-p (Trek 6000D)
* Became President of our school (JNV Gajanur, Shimoga) Alumni association.
* On Professional front, Company is doing good. From 5people company when I joined, Gluster has crossed 50 people mark.
* Witnessed many good things.. like my brother (shreedhar tumballi), sister (divya tumballi) and cousin (shilpa kamalakar) got married. Many more friends shifted their club, from bachelor gang to married men club :-p

Well, on more serious issues, It was seriously disheartening to see so many scams through out the year, at all over the place in India.. Politics has gone for a toss, I didn't see not even a single productive session, both at center and state in 2010.

Its more disheartening to see that most of the village population is migrating to cities, and doing 'GodKnowsWhat' type of work instead of being on their own @ their natives.. Well, I don't blame people who migrate, rather I blame education system, government policies, corruption, media etc. If I am writing from the shoes of a fellow relative/ neighbor at native, in current situation, want my kids to study and do something else.

Btw, in recent times my mathematics skills have disappeared. I guess thats because I am getting confused about number of digits in current day values... All I knew until very recently was up to 7 to 9 digit numbers, but recent time, all the people/media around talk with minimum 6 more digits added to this number. Sad thing is, after studying hard, getting supposedly good job from the campus interview itself, and hoping I work upto my 40-50yrs, I won't make how much a politician (a minister) would make in a day, signing a deal. Really a negative force on your motivation to work in life.

But, somewhere inside me, these things are making me ask, is it enough to contribute to country/society by just paying tax and donating 1 or 2 count to it's population. Surely not!! But where to start? I have many ideas in head, but none of them yield results within minimum of 10yrs. Well, few ideologies suggest picking up gun and shooting corrupt people (most of the movies come with this concept as it makes a very good day dreaming option for people who can't do anything related to society), I am not with it, as I would have to kill 50% of the population (my honest guess is 90% but to be politically correct, i say 50% :-p), and I believe that violence in any form doesn't result in good society. (Some movies I recommend for people who think by violence they can fix the situation are Schindler's List, Hotel Rwanda, No man's land(2001) and many more in this genre (I liked Inglorious Bastards too, but thats not a historical movie).

So, what are the option with you to come out with a good society ? (which in turn will result in good country, with time). One of the things I believe which can work is, with forming a trusted group, with its members belonging to diverse occupation. Assume each one of you having two trusted group, one from your school days, and another from your work place, or professional course college. Now this can help with you with real good contacts. Lets see how.

Most of the times, your school group contains people in different fields like lawyers, doctors, teachers, bankers, engineers, farmers, retail shop owners, franchise owners, school admins etc etc.. Even though it works out bit costlier sometimes, take the service from the people you know, similarly if someone is getting help from you, and you know that person well, don't cheat, and build a trusted network, this should get you a very good contacts and should cover most of your day to day needs.

Now, build/grow the network by helping your school people by introducing them to your professional network if they are in need, and visa-versa. This helps people to increase business, get more clients, get more contacts, spread the name for themself etc etc.. I bet, this can work wonders. The concept of social networking, and I bet, it works.

As long as we think only about ourself, our family we will never grow as a country. Of-course we may help to achieve a stable country in case of global recession, political instability because everyone is taking care of them-self, but it fails when someone harms other to help himself.

Thats the reason, if you consider helping society around you, be good to yourself, make sure your family's desires are fulfilled (as long as they are in your hands).. and then also have a heart to help someone else. Never keep quite when you see some mis-doing, don't go into a confronting mode, but raise your concerns, on the spot, or even in media/blogs etc etc.. over a period, I believe your voices are heard. we can all make a difference.

ಸೋಮವಾರ, ಜನವರಿ 5, 2009

another calender, some more hopes...

the main difference from 2008 to 2009 for me is that, its another, all new, dilbert calender at office :-) another thing may be to try all new look for myself (well i had my last haircut exactly 1yr back on 4th jan, 08)..

i generally don't believe in resolutions and don't restrict myself from doing something just because i took oath of 'not' doing it. But in 2009, there are surely new things to watch, with hope, with anxiety.

few bulletin points of my watch/todo list includes:

* recession and its new outcomes :-)
* Lokshaba elections in India..
* America's foreign policy under new president elect Obama
* Terrorism and its new faces.
* China's fate with current recession.
* Israel's progress with on going tensions with Islamic terrorists.

* See if Federer can get back his No. 1 position, or ever improving Nadal can keep it up.. well nice to see some serious competition in name of Djokovic and Murray.. new faces to watch too..
* Nice to read that cricket is not anymore dominated by Australia, but somehow, I don't imagine myself infront of TV, watching cricket this year too..

* Plan to improve my tennis skills, learn skate board.. improve volleyball etc.
* Plan to goto dancing classes, so bachelor life in bay area may not bore me as much.
* Plan to visit Alaska, South America (mainly Peru and Brazil), or Egypt as of now.. need to see what happens. Also have to visit East coast of America and Canada. Lets see..
* A road trip to east coast and back if I get proper company.. (well, it may be just over 7000miles overall.. but who cares, gas is cheap again :p)


Professionally I go with the same motto I always keep, "don't look at the pay package, work for passion, success will follow you". Things have worked out well with this till now, hopes continue to exist that it will work out even in future..

well, yet again, even after 4and half years in IT industry, my bank account remains ~0 at the end of month.. :/

wish you all happy new calender year 2009

ಗುರುವಾರ, ಡಿಸೆಂಬರ್ 4, 2008

random post

--
ನೀಲಾಂಜನ ಕರೆ ಕೊಟ್ಟ ಹಾಗೆ, ಹಲವಾರು ಮಿತ್ರರು ಒಪ್ಪಿಕೊಂಡಿರುವ ಹಾಗೆ ನನ್ನ ಬ್ಲಾಗ್ ಸಹ ಕಪ್ಪು ಹಣೆಪಟ್ಟಿ ಕಟ್ಟಿಕೊಂಡಿದೆ.
ಹಾಗೆ ಕೈಗೆ ಸಹ :p

--

ಮನಸ್ವಿ ಬರೆದ ಹವ್ಯಕರ ಬಾಷೆಯ, ಜೀವನದ ಶೈಲಿಯ ಬ್ಲಾಗ್ ಮನಸ್ಸಿಗೆ ತುಂಬಾ ಮುದ ಕೊಟ್ಟಿದ್ದಂತು ನಿಜ. ಮದ್ವೆ ಮನೇಲಿ 20 ರಿಂದ 25 ಜಿಲೇಬಿ ತಿಂದಿದ್ದು, ದೊ೦ಬಾಳೆ, ಪಂಕ್ತಿ ಮೇಲೆ ಹೇಳ ಶ್ಲೋಕ ಎಲ್ಲ ಬರ್ತಿ 'miss' ಮಾಡ್ಕತ್ತ ಇದ್ದಿ..

--

Nov 20th, ನನ್ನ ಗೆಳೆಯ ನಾಗರಾಜ (aka, ರಾಜು), ಮತ್ತು ಗೆಳತಿ ಮಹಿಮಾಳ ಮದುವೆ ಇತ್ತು.. ಇಲ್ಲಿ ಒಂದು 'conference' ಇದ್ದಿದ್ದಕ್ಕಾಗಿ ಹೋಗಲಿಕ್ಕೆ ಆಗಲಿಲ್ಲ.. ಆದರೆ ಮನಸೆಲ್ಲ ಅಲ್ಲೇ ಇತ್ತು. ನನ್ನ ಒರೆಗೆಯ ಬಹುತೇಕ ಗೆಳೆಯರು ಅಲ್ಲಿದ್ದಿದ್ದು ಇನ್ನೂ ಸ್ವಲ್ಪ ಬೇಜರಾಗಲು ಕಾರಣ. ಅವರಿಬ್ಬರ ವೈವಾಹಿಕ ಜೀವನ ಸುಖಕರವಾಗಿರಲಿ ಎ೦ಬ ನನ್ನ ಹಾರೈಕೆ ಇದ್ದೆ ಇದೆ.

--

Nov 30th, ಒಂದೇ ದಿನ ನನ್ನ ಶಾಲಾ ಜೀವನದ ಗೆಳೆಯರಾದ ಶಶಿದರ (aka, MB) (with Vinuta) ಮತ್ತು ಅಮಿತ್ ರಾಜ್ (with Aditi) ಇಬ್ಬರ ಮದುವೆ ನಡೆಯಿತು. ಹಾಗೂ ನನ್ನ ಕಾಲೇಜಿನ ಮಿತ್ರರಾದ ಸುನಿಲ್ ಅಭಿಲಾಶ್ ಹಾಗು ಮದುಮಾಲ ಇವರ ಮದುವೆ ಕೂಡ ಇತ್ತು. ಇವೆಲ್ಲವನ್ನೂ ತಪ್ಪಿಸಿಕೊಂಡ ಬೇಜಾರಿದೆ. ಇವರೆಲ್ಲರಿಗೂ ವೈವಾಹಿಕ ಜೀವನದ ಶುಭಾಶಯಗಳು.

--

Lot more pending to write about mumbai blasts.. but my feeds bring 100s of different posts every hour or two about the same.. currently busy reading them.. overall its very sad thing which happened. I mourn for the families of victims, police, army personnel.

I hate those politicians who wanted to make politics out of national security issue. I hate those who make money out of public money, and don't even provide our police with proper gear.

--

ಗುರುವಾರ, ನವೆಂಬರ್ 27, 2008

is ATS sleeping? or is it on high ?

I guess, Mumbai ATS (anti terror squad) was on a high due to lot of media attention on them due to this newly created word 'hindu terrorists'.. guess what.. today Mumbai came in to one of the worst terror hits, where it was not just a blast, but a gun battle and they have taken high-profile people into custody. Shame on the government which is not even talking strong against terrorism..

more news on terror attacks here

ಶುಕ್ರವಾರ, ನವೆಂಬರ್ 14, 2008

ಮತಾಂತರ - ೩

ಇಂದಿನ ಪತ್ರಿಕೆಯಲ್ಲಿ ಬಂದ ಸಂವಾದದ ಒಂದು ಕಿರು ಚಿತ್ರಣ. (well, it was an interview infact, with Devid Prali (aka, vaamadeva shastri), who was born catholic, converted to hinduism).

----
ಪ್ರ: ಜಗತ್ತಿನಲ್ಲಿ ಏನೇ ಆಗಲಿ, ಸನಾತನ ಧರ್ಮ ಉಳಿದೇ ಉಳಿಯುತ್ತದೆ; ಅದಕ್ಕೆ ಯಾವುದೇ ಅಪಾಯವೂ ಒದಗದು ಎ೦ಬ ನಂಬಿಕೆ ಹಲವರಲ್ಲಿದೆ. ಈ ಪ್ರವೃತ್ತಿ ಆತ್ಮಘಾತಕವಲ್ಲವೇ ?

ಉ: ಹಿಂದೂ ಧರ್ಮದಲ್ಲಿ ಕರ್ತವ್ಯ ಮತ್ತು ಕರ್ಮದ ಪರಿಕಲ್ಪನೆಯಿದೆ. ಪ್ರತಿ ವ್ಯಕ್ತಿಗೂ ಒಂದಿಷ್ಟು ಕರ್ತವ್ಯಗಳಿವೆ. ನಮ್ಮ ಕರ್ತವ್ಯವನ್ನು ನಾವು ನಿರ್ವಹಿಸದೆ ಇದ್ದರೆ ಜಗತ್ತು ಹೇಗೆ ಉತ್ತಮ ಆದೀತು? 'ನಾನು ಏನೂ ಮಾಡದೇ ಸುಮ್ಮನೇ ಕೂರುತ್ತೇನೆ. ಆಗೋದೆಲ್ಲ ಆಗಲಿ' ಎಂದರಾಗದು. ಮಹಾಭಾರತದ ಸಂದೇಶ ಏನು? ಪಾಂಡವರು ಧರ್ಮದ ರಕ್ಷಣೆಗಾಗಿ ಯುದ್ದ ಮಾಡಿದರು; ಮನೇಲಿ ಕೂರಲಿಲ್ಲ. ಬಹಳ ಹಿಂದೂಗಳು ದುಡಿಮೆಗಷ್ಟೇ ಗಮನ ಕೊಡುತ್ತಿದ್ದರೆ. ಅದನ್ನು ಮೀರಿ ಸಮಾಜದ ಪ್ರಗತಿಗೆ ಅವರು ಗಮನ ಕೊಡಬೇಕು. ಹಿಂದು ವಿಚಾರಗಳಿಗೆ ಬೆಂಬಲ ನೀಡಬೇಕು. ಪಶ್ಚಿಮದಲ್ಲಿರುವ ಹಿಂದೂಗಳು ಹಾರ್ವರ್ಡ್, ರೆಡ್ ಕ್ರಾಸ್ ರೀತಿಯ ಸಂಸ್ಥೆಗಳಿಗೆ ಹಣ ನೀಡುವ ಬದಲು ಹಿಂದೂಗಳಿಗೆ ಉತ್ತಮ ಶಿಕ್ಷಣ, ಆಸ್ಪತ್ರೆ ಮತ್ತಿತರ ಸುಳಭ್ಯ ಒದಗಿಸಲು ಮುಂದಾಗಬೇಕು.
--------

ನನ್ನದು ಸಂಪೂರ್ಣ ಸಹಮತವಿದೆ. ಎಂದಿಗೂ ನಾನು, ಹಿಂದುತ್ವದಲ್ಲಿ ನಂಬಿಕೆ ಇದ್ದರೆ, ನಾವು ನಮ್ಮ ಸಂಸ್ಕೃತಿಯನ್ನು ಪಾಲಿಸಿದರೆ ಅದು ದೇಶ ಪ್ರೇಮವನ್ನು ಸೂಚಿಸುತ್ತದೆ ಎಂದು ನಂಬಿದವನು.

well, again, you can get the copy of all these articles at my site as mentioned in previous blog post, which includes today article too.. if you are so lazy to open that link.. 'todays article is here'.

ಸೋಮವಾರ, ನವೆಂಬರ್ 3, 2008

ಮತಾಂತರ - ೨

ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಶ್ರೀ ಎಸ್ ಎಲ್ ಬೈರಪ್ಪನವರ ಲೇಖನದಿಂದ ಶುರು ಆದ ಚರ್ಚೆ ಸ್ವಾಗತಾರ್ಹ.

ಕೆಳಗಡೆ ಒಂದೆರಡು ಲೇಖನಗಳ 'link' ಗಳನ್ನು ಕೊಟ್ಟಿದ್ದೇನೆ, ನೀವೇ ಓದಿಕೊಳ್ಳಿ.

* ರವಿ ಬೆಳೆಗೆರೆ


*
ರಾಮಚಂದ್ರ ಶೆಣೈ
ಕ್ಷಮೆ ಇರಲಿ, ಪುಟದ ಚಿತ್ರ ಇಲ್ಲ, ಆದ ಕಾರಣ, PDF format ನಲ್ಲಿ ಇಲ್ಲಿದೆ, ಓದಿ.

* ಜಿ ಕೆ ಗೋವಿಂದ ರಾವ್

* ಡಾ. ನವರತ್ನ ರಾಜಾರಾಂ ಅವರ ಲೇಖನ.


ನನಗೆ ದೊರೆತ ಇತರ ಲೇಖನಗಳನ್ನು ಇಲ್ಲಿ ಹಾಕುತ್ತಿರುತ್ತೇನೆ.

ಶುಕ್ರವಾರ, ಅಕ್ಟೋಬರ್ 17, 2008

SLB's article in VK

Read by enlarging the image..








Was a good read. I had similar ideas, opinion even before reading this. Any one has counter arguments?

One link referred in article:
* François Gautier's Article - 1
* François Gautier's Article - 2

ಮಂಗಳವಾರ, ಅಕ್ಟೋಬರ್ 7, 2008

ಯಾಕೋ ಒಂಥರಾ!!

ಮೊನ್ನೆ ಮೊನ್ನೆ ಪರಿಸರಪ್ರೇಮಿಗಳು ಕಗ್ಗ ಸಂಘ orkut ನಲ್ಲಿ ಶುರು ಮಾಡಿದಿವಿ, ಓದಿದ್ರೆ ಸೇರ್ಕೊಳ್ಳಿ ಅಂತ ಹೇಳಿದ್ರ, ಆಗ ಅನ್ಸಿದ್ದು, ಕಗ್ಗದ ಬಗ್ಗೆ ಡಿವಿಜಿ ಯವರ ಬಗ್ಗೆ ಬರೀಬೇಕು ಅಂತ. ಅದು ಬೇರೆ ಈ ಮುಗಿಯದ ಹೊಡೆದಾಟಗಳ series ನೋಡ್ತಾ ಇದ್ದರೆ ಬರಿಬೇಕು ಅಂತ ಸುಮಾರು ಸಲ ಅನ್ಕೊಂಡೆ.
ಕಗ್ಗ ಓದುವಾಗ (ನಾನು ಓದಿದ್ದು ಬಾವರ್ಥ ಸಹಿತ ಪುಸ್ತಕ) ಅನ್ಕೊತಿದ್ದೆ, ಇವ್ರು ಯಾಕೆ ಈ ತರ ಅರ್ಥೈಸಿದ್ದಾರೆ, ಬೇರೆ ತರನು ಅರ್ಥ ಬರುತ್ತಲ್ಲ ಅಂತ. ಕಗ್ಗದಲ್ಲಿ ಕೂಡ ಇದನ್ನೇ ಹೇಳೋದು. ಪ್ರಪಂಚದಲ್ಲಿ ಇದೇ ಸರಿ, ಅದು ತಪ್ಪು ಅನ್ನೋದು ಏನೂ ಇಲ್ಲ.. ಅವರವರ ಬಾವಕ್ಕೆ, ಅವರವರ ಅನುವಬಕ್ಕೆ ತಕ್ಕಂತೆ ಒಂದೇ ವಿಚಾರವನ್ನ ಬೇರೆ ಬೇರೆ ತರನಾಗಿ ಅರ್ಥೈಸಿಕೊಳ್ಳುತ್ತಾರೆ. ದಿನ ಕಳೆದಂತೆ ಅದು ಎಷ್ಟು ನಿಜ ಅನ್ನೋದು ದಿಗ್ಗೊಚರವಾಗ್ತಾ ಇದೆ.

ನೀವು ಎಷ್ಟೇ ಹೇಳಿ, ಈ ಬುದ್ದಿಜೀವಿಗಳು ಹಿಂದೂಪರ ಸಂಘಟನೆಗಳನ್ನ 'ಬಯೋದ್ಪಾದಕರು' ಅನ್ನೋದು ಬಿಡೋಲ್ಲ, ಹಾಗೆ ಅಲ್ಪಸಂಖ್ಯಾತರು ಏನೆ ಮಾಡಿದರು ಅದು ಅವರ ಹಿರಿತನ ಅಂತಾರೆ. ಅದೇ ಒಬ್ಬ ಸಾಮಾನ್ಯ ನಾಗರೀಕ ಹಾಗೆ ಅನ್ಕೊಳೊಲ್ಲ. ಏನು ಮಾಡೋಕ್ಕೆ ಆಗೋಲ್ಲ, ಅವರವರ ಬುದ್ದಿ ಮಟ್ಟಕ್ಕೆ ಅವರವರ ಆಲೋಚನೆಗಳು, ಹೇಳಿಕೆಗಳು. ಸುಮಾರು ಜನರಿಗೆ ಬುದ್ದಿವಂತಿಕೆ ಬಂದಾಗ ಸಾಮಾನ್ಯ ಜ್ಞಾನ ಗೊತ್ತಿಲ್ದೆ ಇದ್ದಂಗೆ ಬಿಟ್ಟು ಹೋಗಿರುತ್ತೆ. ಅವರು ಒಪ್ಪಿಕೊಳ್ಳಲು ತಯಾರಿರುವುದಿಲ್ಲ.

ಒಂದು ಗಂಬೀರ ಸಮಸ್ಯೆ ತೆಗೆದು ಕೊಳ್ಳೋಣ. ನಿಮ್ಮ ಹೃದಯದಿಂದ ಬಂದ ಅನಿಸಿಕೆಯನ್ನ ತಿಳಿಸಿ.

ಘಟನೆ:
ಒಬ್ಬಳು ನಾಲ್ಕನೆ ಇಯತ್ತೆ ಅಥವಾ ಐದನೇ ಇಯತ್ತೆಯಲ್ಲಿ ಓದುವ ಹುಡುಗಿ. ಮುಗ್ದ ಮಗು. (ನಮ್ಮಲ್ಲಿ ಆ ವಯಸ್ಸಿಗೆ ಲೈಂಗಿಕ ಶಿಕ್ಷಣ ಇಲ್ಲ). ಒಂದು ದಿನ ಮದ್ಯಾನ್ಹ ಶಾಲೆ ಮುಗಿಸಿ ಮನೆಗೆ ಬರುವಾಗ ಇಬ್ಬರು - ಮೂರು ಜನರ ಹುಡುಗರ ಗುಂಪು ಆಕೆಯ ಮೇಲೆ ಅತ್ಯಾಚಾರ ಮಾಡುತ್ತೆ.

* ಆ ಬಾಲೆ ನಿಮ್ಮ ಮಗಳು/ತಂಗಿ/ಮೊಮ್ಮಗಳು ಆಗಿದ್ದರೆ,
* ಅವಳು ನಿಮ್ಮ ನೆಂಟರಿಷ್ಟರ ಪೈಕಿ
* ಆ ಬಾಲೆ ನಿಮ್ಮ ಊರಿನವಳು
* ಆ ಬಾಲೆ ಗೊತ್ತಿಲ್ಲ, ಆದರೆ ಅವರ ಮನೆಯವರು ಗೊತ್ತು, ಪಾಪದ ಜನ.
* ಆ ಬಾಲೆ ನಿಮ್ಮ ಜಾತಿ, ಪಂಗಡ, ದರ್ಮದವಳು.

* ಆ ಹುಡುಗರಲ್ಲಿ ಒಬ್ಬ ನಿಮ್ಮ ಮಗ/ತಮ್ಮ/ಮೊಮ್ಮಗ
* ಆ ಹುಡುಗರಲ್ಲಿ ಒಬ್ಬ ನಿಮ್ಮ ನೆಂಟರಿಷ್ಟರ ಪೈಕಿ.
* ಆ ಹುಡುಗ ಪಕ್ಕದ ಊರಿನವನು
* ಆ ಹುಡುಗ ಬೇರೆ ಜಾತಿ, ಪಂಗಡ, ದರ್ಮದವನು.

ಇವೆಲ್ಲ ಪರಿಸ್ಥಿತಿಯಲ್ಲಿ ನಿಮ್ಮ ಬಾವನೆಗಳು ಏನಿತ್ತು? ಏನಿವೆ?

ನನ್ನ ಬಗ್ಗೆ ಹೇಳಬೇಕು ಅಂದ್ರೆ, ಈ ಘಟನೆ ತಪ್ಪು, ಬಲಾತ್ಕಾರ ಯಾವತ್ತಿಗೂ ತಪ್ಪೇ. ಮಾಡಿರುವವರು ನನ್ನ ಪರಿಚಯದವರಾದರೆ ಅಂದಿಗೆ ಅದಕ್ಕೆ ತಿಲಾಂಜಲಿ, ಅಷ್ಟೆ ಅಲ್ಲ, ಅವರಿಗೆ ನಾಲಕ್ಕು ಬಾರ್ಸ್ ಬೇಕು ಅನ್ನೋವ್ನು ನಾನು. ಅವನನ್ನ ಬೆಂಬಲಿಸುವರಿದ್ರೆ ಅವರಿಗೂ ನಂಗು ಅವತ್ತಿಗೆ ನಂಟು ತಪ್ಪುತ್ತೆ.
ಅದೇ ಆ ಹುಡುಗಿ ನನಗೆ ಯಾವುದೇ ರೀತಿಯಲ್ಲಿ ಸಂಬಂದಿಕಳಾದರೆ, ಅಥವಾ ಪರಿಚಯ ಇದ್ದವರ ಮನೆಯವಳಾದರೆ, ನನ್ನ ಪ್ರಕಾರ ಆ ಹುಡುಗ ಕೈಗೆ ಸಿಕ್ರೆ ಬೀಜ ಒಡಿಬೇಕು ಅನ್ನೋವ್ನು ನಾನು. ಅಲ್ಲ, ಹೋರಿ ಬೇಲಿ ಹಾರ್ತು ಅಂತ ಅದ್ರ ಬೀಜ ಒಡಿತ ಜನ, ಮನುಷ್ಯರಿಗೆ ಯಾಕೆ ಮಾಡ್ಲಾಗ? ಜನಸಂಖ್ಯೆ ಅಂತು ಬೇಕಾದಷ್ಟು ಇದ್ದು, ಇವ್ರ ಬೀಜ ದಿಂದ ಹುಟ್ಟೋಅವ್ರು ಹುಟ್ಟದೆ ಇದ್ರೆ ಒಳ್ಳೇದು. ಸತ್ರೆ ಸತ್ತ ಬೊ__ಮಗ.

ಒಹ್! ಇದಕ್ಕೆಲ್ಲ ಕಾನೂನಿದ್ದು ಅಂತ ನಿಂಗ ಹೇಳ್ತ್ರ? ಶಾ__! ಆ ಹುಡುಗ ಡ್ರಗ್ಸ್ ತಗಂಡಿದ್ದ, ಅಮಲಗಿದ್ದಿದ್ದ, ಅದಕ್ಕೆ ಅವನ ತಪ್ಪಲ್ಲ, ಅದು ಮಾದಕ ವಸ್ತುವಿನ ತಪ್ಪು ಅಂತ ಬಂದಿಖಾನೆ ಇಂದ ಹೊರಗೆ ಬತ್ತ. ಆಗ ಎ೦ತ ಹೇಳ್ತೆ?

" ಬಾಲೆ ನಿಮ್ಮ ಜಾತಿ, ಪಂಗಡ, ದರ್ಮದವಳು. ಹುಡುಗ ಬೇರೆ ಜಾತಿ, ಪಂಗಡ, ದರ್ಮದವನು." <- ಈ ಒಂದು ವಿಚಾರ ಸಾಕು ಜಾತಿ/ಕೋಮು ಗಲಬೆಗಳಾಗಕ್ಕೆ. ಅದೇನಾದ್ರೂ ಅಪ್ಪಿ ತಪ್ಪಿ ಆ ಹುಡುಗನ ಕಡೆ ಅವ್ರು ಅವನು ಮಾಡಿದ್ದು ಬಹು ಗಂಡಸ್ತನದ ವಿಚಾರ, ಅವನ ಮೈ ಮುಟ್ಟಬೇಡಿ ಅಂದ್ರೆ, ರಣ ಹೊಡದಾಟನಲ.

ಯಾಕೋ ಕಾಶ್ಮೀರಿ ಪಂಡಿತರು ನೆನಪಾಗ್ತಾರೆ. ಅಲ್ಲಿ ಅಕ್ಕ/ತಂಗಿಯರು ಮನೆಮಂದಿಯ ಎದುರೆದರೆ ಅತ್ಯಾಚಾರಕ್ಕೆ ಒಳಗಾದಾಗ, ನೋಡುತ್ತಿದ್ದ ಅಣ್ಣ ತಮ್ಮಂದಿರ ಕೋಪ ನೆನಪಾಗುತ್ತೆ. ಕೋಪ ಇದ್ರೂ ಎದುರು ಬಂದೂಕು ಹಿಡಿದು ನಿಂತ ಜನರ ವಿರುದ್ದ ಏನೂ ಮಾಡಲಾಗದೆ ಹೋದ ಅವರ ಅಸಹಾಯಕತೆ ನೆನಪಾಗುತ್ತೆ. ಹೋಗಲಿ ಕಾನೂನಾದ್ರು ಅವರಿಗೆ ಸಹಾಯ ಮಾಡ್ತಾ ಅಂದ್ರೆ ನಮ್ಮ ಭಾರತದ ಸರ್ಕಾರ ಅಲ್ಪಸಂಖ್ಯಾತರಿಗೆ ನೋವಾಗ ಬಾರದು ಅಂತ ಸುಮ್ನೆ ಇದ್ದಿದ್ದು ನೆನಪಾಗುತ್ತೆ. ನಮ್ಮ ಮಾದ್ಯಮದವರು ಸೋಲ್ಲೆತ್ತದಿರೋದು ನೆನಪಾಗುತ್ತೆ.

ಕಾಶ್ಮೀರ ನಮ್ಮೂರಿಂದ ದೂರ ಇದೆ ಅಂದ್ರೆ ಸಾಗರದಲ್ಲಿ ಒಬ್ಬ ಮುಸ್ಲಿಂ ಹುಡುಗ ಹವ್ಯಕ ಹುಡುಗಿಯ ಮೇಲೆ ಬಲಾತ್ಕಾರ ಮಾಡಿದ ಅನ್ನೋ ಸುದ್ದಿ ನನಗೆ ನಿದ್ದೆ ಕೆಡಿಸುತ್ತೆ. ನಾನು ಅಹಿಂಸಾವಾದಿಯಾಗಿರಲು ಸಾದ್ಯನೇ ಇಲ್ಲ ಅನಿಸುತ್ತೆ. ಅದೂ ಆ ಹುಡುಗ ಏನೇನೊ ತಿಂದು ಕುಡಿದು ಚಿತ್ತಾಗಿದ್ದೆ, ನನಗೇನು ಗೊತ್ತಿಲ್ಲ ಅಂತ ಹೇಳಿದ ಎ೦ದು ಗೊತ್ತಾದ ಮೇಲೆ ಇನ್ನೂ ಕೋಪ ಬರುತ್ತೆ.

ಏನೋ! ನಾನೊಬ್ಬ ಸಾಮಾನ್ಯ ಮನುಷ್ಯ. ಹಿಂಸೆ ಇಷ್ಟ ಇಲ್ಲ. ಆದರೆ ನನ್ನ ಅಸ್ತಿತ್ವಕ್ಕೆ ದಕ್ಕೆ ಬಂದ್ರೆ ಯಾವುದೇ ರೀತಿಯಲ್ಲಾದರೂ ಉಳಿಸಿಕೋ ಅಂತ ನನ್ನ ಅಂತರಾತ್ಮ ನನಗೆ ಹೇಳುತ್ತೆ. ನಿಮಗೆಲ್ಲ ನಿಮ್ಮ ಆತ್ಮ ಏನು ಹೇಳುತ್ತೆ ಅಂತ ನನಗೆ ಹೇಗೆ ಗೊತ್ತಾಗಬೇಕು?